2014-15ನೇ ಸಾಲಿನ ಶಾಲಾ ಸಂಸತ್&ವಿವಿಧ ಸಂಘ ಚಟುವಟಿಕೆಗಳ ಉದ್ಘಾಟನೆ
ದಿನಾಂಕ:06/08/2014
ಸಮಯ:10.30 A.M.
ಕಾರ್ಯಕ್ರಮಗಳು
ಸಂಸತ್ ಉದ್ಘಾಟನೆ
"ಶ್ರದ್ಧಾ" ಮಾಸ ಪತ್ರಿಕೆ ಅನಾವರಣ
ಕ್ರೀಡಾ ಪುರಸ್ಕಾರ
ವಿದ್ಯಾರ್ಥಿಗಳಿಗೆ ಉಚಿತ ಟೈ-ಬೆಲ್ಟ್ ವಿತರಣೆ
ವನಮಹೋತ್ಸವ
ಕಾರ್ಯಕ್ರಮದ ಅಧ್ಯಕ್ಷರು-ಶ್ರೀ ಶರತ್ ಕುಮಾರ್ ಹೆಗಡೆ ಅಧ್ಯಕ್ಷರು,ಗ್ರಾಮಪಂಚಾಯತ್ ಕೆದೂರು
ಮುಖ್ಯ ಅತಿಥಿಗಳು:ಶ್ರೀ ಸುಬ್ರಹ್ಮಣ್ಯ ಶೆಟ್ಟಿ ಅಧ್ಯಕ್ಷರು,ಜನಜಾಗೃತಿ ವೇದಿಕೆ ಕೋಟೇಶ್ವರ
ಉಪಸ್ಥಿತಿ:ಪ್ರಭಾರ ಮುಖ್ಯ ಶಿಕ್ಷಕರು ಶ್ರೀ ನಿರಂಜನ ನಾಯಕ್
ವಿದ್ಯಾರ್ಥಿ ಸಂಪಾದಕ:ಕುಮಾರ್ ನಿರಂಜನ ಶೆಟ್ಟಿ
ಉಪಸ್ಥಿತಿ: ಪತ್ರಿಕೆ ಪ್ರಾಯೋಜಕರಾದ ಶ್ರೀಮತಿ ಮೀನಾಕ್ಷಿ ಜಿ ನಾಯಕ್,ಕನ್ನಡ ಭಾಷಾ ಶಿಕ್ಷಕರು
ಸಹಶಿಕ್ಷಕರು,ವಿದ್ಯಾರ್ಥಿಗಳು& ಬೋಧಕೇತರ ಸಿಬ್ಬಂದಿ ವೃಂದ
ನಿರೂಪಣೆ:ಶ್ರೀಮತಿ ಗೀತಾ ಎಮ್, ಹಿಂದಿ ಭಾಷಾ ಶಿಕ್ಷಕರು,
ವಂದನಾರ್ಪಣೆ:ಶ್ರೀ ಶೇಖರ್,ದೈಹಿಕ ಶಿಕ್ಷಣ ಶಿಕ್ಷಕರು
|
ಮುಖ್ಯ ಶಿಕ್ಷಕರಿಂದ ಸ್ವಾಗತ |
|
ಉಧ್ಘಾಟನೆ |
|
ಉಧ್ಘಾಟನೆ |
|
ಉಧ್ಘಾಟನೆ |
|
ಶಾಲಾ ಸರಕಾರದ ಉಧ್ಘಾಟನೆ |
|
ಶಾಲಾ ಸರಕಾರದ ಉಧ್ಘಾಟನೆ |
|
ಪ್ರಮಾಣ ವಚನ ಬೋಧನೆ |
|
ಪ್ರಮಾಣ ವಚನ ಸ್ವೀಕಾರ |
|
ಪ್ರಮಾಣ ವಚನ ಸ್ವೀಕಾರ |
|
ಉಚಿತ ಟೈ-ಬೆಲ್ಟ್ ಹಸ್ತಾಂತರ |
|
ಪತ್ರಿಕೆ ಅನಾವರಣ |
|
ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪುರಸ್ಕಾರ |
|
ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪುರಸ್ಕಾರ |
|
ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪುರಸ್ಕಾರ |
|
ವಿಜ್ಞಾನ ಘೋಷ್ಠಿ ಪುರಸ್ಕಾರ |
|
ಪತ್ರಿಕೆಯ ಬಗ್ಗೆ ವಿದ್ಯಾರ್ಥಿ ಸಂಪಾದಕರ ಮಾತು |
|
ಪತ್ರಿಕಾ ಸಂಪಾದಕರ ಮಾತು |
|
ಅತಿಥಿಗಳ ಮಾತು |
|
ಅಧ್ಯಕ್ಷೀಯ ಮಾತು |
|
ವಂದನಾರ್ಪಣೆ |
ಚಿತ್ರಗಳು;ಗಂಗಾಧರ ಎಮ್, ಗಣಕ ಯಂತ್ರ ಶಿಕ್ಷಕರು
ವರದಿ:ಭಾಗ್ವತ್
ವನಮಹೋತ್ಸವ ಕಾರ್ಯಕ್ರಮಕ್ಕಾಗಿ ನಿಸರ್ಗ ಇಕೋಕ್ಲಬ್ ಚಟುವಟಿಕೆಗೆ ಭೇಟಿ ನೀಡಿ
ಈ ಲಿಂಕ್ ಬಳಸಿರಿ. http://ghskedoorecoclub.blogspot.in